ಮಹಾಭಾರತ ಕನ್ನಡ ಧಾರಾವಾಹಿಯ ಶೀರ್ಷಿಕೆ ಗೀತೆ
( Title track of Mahabharata serial Kannada)
ಈ ಕಥೆ ಸಂಗ್ರಾಮವು..
ವಿಶ್ವದ ಕಲ್ಯಾಣವೂ...
ಧರ್ಮ-ಅಧರ್ಮ ಆದಿ ಅನಂತ
ಸತ್ಯ ಅಸತ್ಯ ಕೇಷ ಕಳಂಕ
ಸ್ವಾರ್ಥದ ಪರಮಾರ್ಥದ ಕಥೆ...
ಶಕ್ತಿ ಇದು, ಭಕ್ತಿಯಿದು
ಜನ್ಮಗಳ ಮುಕ್ತಿಯಿದು
ಜೀವನದ ಸಂಪೂರ್ಣ ಸಾರವಿದು...
ಯುಗಯುಗದ ಕಣಕಣದಿ
ಸೃಷ್ಟಿಯ ದರ್ಪಣದಿ
ವೇದಗಳ ಪಾಠ ಅಪಾರವು..
ಧರ್ಮದ ಚರಿತ್ರೆಯಿದು
ದೇವರ ಭಾಷೆಯಿದು
ಕಾಲಗಳ ಇತಿಹಾಸದ ಪ್ರಮಾಣವಿದು...
ಕೃಷ್ಣರ ಮಹಿಮೆಯಿದು
ಗೀತೆಯ ಗರಿಮೆಯಿದು
ಗ್ರಂಥಗಳ ಗ್ರಂಥವಿದು ಶ್ರೇಷ್ಠವೂ...
ಮಹಾಭಾರತ..... ಮಹಾಭಾರತ...
No comments:
Post a Comment
Note: Only a member of this blog may post a comment.